0 items
Show in Cart Page
img

No items found

View Products
Discount 0
Total ₹0.00
Checkout
img
img

ನೂರೆಂಟು ಚಿಂತನೆ

ಜ್ಞಾನವು ಬೆಳಕಾಗಿದೆ. ಅದು ಮಾನವನಿಗೆ ದಾರಿ ತೋರಿಸುತ್ತದೆ. ಅದು ಮಾನವನನ್ನು ಚಿಂತನೆಗೆ ಹಚ್ಚುತ್ತದೆ.

SKU:

₹90.00 ₹70.00

Stock Quantity: 0 Piece

Quantity

ಜ್ಞಾನವು ಬೆಳಕಾಗಿದೆ. ಅದು ಮಾನವನಿಗೆ ದಾರಿ ತೋರಿಸುತ್ತದೆ. ಅದು ಮಾನವನನ್ನು ಚಿಂತನೆಗೆ ಹಚ್ಚುತ್ತದೆ. ಒಳಿತು-ಕೆಡುಕುಗಳ ಪರಿಚಯವನ್ನು ಮಾಡಿಕೊಡುತ್ತದೆ. ‘ನೂರೆಂಟು ಚಿಂತನೆ’ ಎಂಬ ಕೃತಿಯು ಮಾನವನಲ್ಲಿ ಒಳಿತಿನ ಉದ್ದೀಪನಕ್ಕೆ ಸಹಕಾರಿಯಾಗುವ ಸಣ್ಣಸಣ್ಣ ಘಟನೆಗಳನ್ನು ಆಧರಿಸಿ ಆ ಮೂಲಕ ಸಿಗುವ ಪಾಠವನ್ನು ಸುಂದರವಾಗಿ ಪ್ರತಿಪಾದಿಸಲಾಗಿದೆ. ಬೆಂಗಳೂರಿನ ಮಾನವಧರ್ಮ ಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರ ಮುನ್ನುಡಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರ ಬೆನ್ನುಡಿಯು ಪುಸ್ತಕಕ್ಕೆ ಮೆರುಗು ನೀಡಿದೆ.

img
ಇಬ್ರಾಹೀಮ್ ಸಈದ್

ಇಬ್ರಾಹೀಮ್ ಸಈದ್

See all book by ಇಬ್ರಾಹೀಮ್ ಸಈದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%